ಮನದಾಳದ ಮಾತು
Tuesday, June 12, 2012
ಗಾಂಧೀಜಿ
ನಿನಗೆ ಗೊತ್ತೇ ಪಾಪು
ಇವರೇ ನಮ್ಮ ಬಾಪು
ಸ್ವಾತಂತ್ರ್ಯ ಚಳವಳಿಯಲ್ಲಿ
ಇವರೂ ನಾಯಕರು
ಸತ್ಯ ಅಹಿಂಸೆ ಎಂದು
ಸಾರಿದ ಮಹಾತ್ಮರು
ದೇಶದ ಏಳಿಗೆಗಾಗಿ
ಶ್ರಮಿಸಿದ ಪುಣ್ಯಾತ್ಮರು
ಸ್ವಾತಂತ್ರ್ಯ ಬಂದ ಮರು ವರ್ಷವೇ
ಆದರು ಹುತಾತ್ಮರು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment