Friday, August 24, 2012

ಸತ್ಯ

ಈ ಜೀವನ ಬಹಳ ಬೇಸರ 
ದಿನವೂ ಬದುಕು ಬಹಳ ದುಸ್ತರ 
ಮೂಡಬಾರದೇ  ಆಶಾಕಿರಣದ ನೇಸರ 
ಎಂದು ಮೂಡುವನೋ ಎಂದು ಕಾತರ 
ಕಾತರಕ್ಕಿಂತ ಹೆಚ್ಚು ಆತುರ 
ಕಾಲನ ವೇಗ ತುಂಬಾ ವಿಸ್ತಾರ 
ತಾಳ್ಮೆಯೊಂದೆ  ಇದಕ್ಕೆ ಪರಿಹಾರ

No comments: